ಲಾಯಿಲ: ಪ್ರಸನ್ನ ಕಾಲೇಜಿನ ವಿದ್ಯಾರ್ಥಿ ರಕ್ತದೊತ್ತಡದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಘಟನೆ ನಡೆದಿದೆ. ಈತ ಬಾರ್ಯ ಗ್ರಾಮದ ಗಿರಿಗುಡ್ಡೆ ಸುಶೀಲ ಎಂಬವರ ಮಗ ಸುಮಂತ್ ಮಡಿವಾಳ (20). ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ಬೆಳ್ತಂಗಡಿಯ […]
ಪಡಂಗಡಿ: ಪಡಂಗಡಿಯಿಂದ ಬರಾಯ ಕಡೆ ಗೆ ತೆರಳುವ ರಸ್ತೆಯು ಬಿರುಕುಂಟಾಗಿದ್ದು ಸ್ಥಳೀಯರು ಆ ರಸ್ತೆ ಮೂಲಕ ಸಾಗಲು ಭಯಭೀತರಾಗಿದ್ದಾರೆ.ಈ ರಸ್ತೆ ಪಡಂಗಡಿ ಗ್ರಾ.ಪಂ ಗೆ ಒಳಪಟ್ಟಿದ್ದು, ಬರೆಯ ಭಾಗವನ್ನು ಸಂಪರ್ಕಿಸುವ ಒಳ ರಸ್ತೆ ಇದಾಗಿದೆ.ಎರಡು ದಿನದಿಂದ ಸುರಿಯುವ ಭಾರೀ ಮಳೆಗೆ ಈ ಅವಘಡ ಸಂಭವಿಸಿದ್ದು ರಸ್ತೆಯುದ್ದಕ್ಕೂ ನೀರು ತುಂಬಿದ್ದು ಪ್ರಯಾಣಿಕರಿಗೆ ಓಡಾಡಲು ಕಷ್ಟ ಪಡುವಂತಾಗಿದೆ.ಸ್ಥಳೀಯ ಉದ್ಯೋಗಸ್ಥರು, ಶಾಲಾ ಮಕ್ಕಳು ಕೃಷಿಕರು ದಿನನಿತ್ಯ ಪಡಂಗಡಿಯನ್ನು ಸಂಪರ್ಕಿಸಲು ಅವಲಂಬಿಸಿರುವ ರಸ್ತೆ ಇದಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಅವಘಡಕ್ಕೆ ದಾರಿ […]Read More
ವೇಣೂರು: ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ಹಯ್ಯಲಾಲ್ ಎಂಬವರ ಹತ್ಯೆಯ ಭಯೋತ್ಪಾದಕ ಕೃತ್ಯ ಖಂಡಿಸಿ ವೇಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಜು.3ರಂದು ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಹ ಸಂಯೋಜಕ ನರಸಿಂಹ ಮಾಣಿ, ರಾಜಸ್ತಾನದ ಉದಯಪುರದಲ್ಲಿ ನಡೆದ ಇಸ್ಲಾಂನ ಕ್ರೌರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ದೇಶದ ಪರವಾಗಿರುವವರನ್ನು, ದೇಶವನ್ನು ಪ್ರೀತಿ ಮಾಡುವವರನ್ನು, ದೇಶದ ಸಂಸ್ಕೃತಿ, ನೆಲವನ್ನು ಗೌರವಿಸುವವರ ಶಕ್ತಿಯನ್ನು ಧಮನ […]Read More
ಸುಬ್ರಹ್ಮಣ್ಯ: ವ್ಯಕ್ತಿಯೋರ್ವರ ಮನೆಗೆ ಅತಿಥಿಯಾಗಿ ಬಂದಿದ್ದಾತ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ವಾದ ವಿವಾದಗಳು ನಡೆದು ಮನೆಯ ಯಜಮಾನನಿಗೆ ಚೂರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ನಡೆದಿದೆ. ಎಂಟು ವರ್ಷಗಳ ಹಿಂದೆ ತೋಟದ ಮಜಲು ಎಂಬಲ್ಲಿ ಜಾಗವಖರೀದಿಸಿ ಕೇರಳ ಮೂಲದ ಲೂಕೋಸ್ ಎಂಬವರು ಸಂಸಾರಸಮೇತರಾಗಿ ವಾಸವಾಗಿದ್ದರು. ಆದರೆ ಎರಡು ವರ್ಷದ ಹಿಂದೆ ಪತ್ನಿ ಬಿಟ್ಟು ಹೋಗಿದ್ದು, ಒಬ್ಬಂಟಿಯಾಗಿ ಜೀವಿಸುತ್ತಿದ್ದರು. ವಾರದ ಹಿಂದೆ ಲೂಕೋಸ್ […]Read More
ಪುತ್ತೂರು: ಬರ್ತಡೇ ಖುಷಿಯಲ್ಲಿದ್ದ ಬಾಲಕಿಯನ್ನು ಜ್ವರ ಬಲಿ ಪಡೆದುಕೊಂಡ ಘಟನೆ ಸವಣೂರಿನಲ್ಲಿ ನಡೆದಿದೆ. ಸವಣೂರು ಶಾಂತಿನಗರ ನಿವಾಸಿಯಾಗಿರುವ ಉಮರ್ ಅವರ ಸಹೋದರಿಯ ಎಂಟನೇ ತರಗತಿ ವಿದ್ಯಾರ್ಥಿ ನಿ ಅಫ್ರಿಯಾ ಮೃತ ದುರ್ದೈವಿ. ಬಾಲಕಿಯ ತಾಯಿ 5 ವರ್ಷದ ಹಿಂದೆ ನಿಧನ ಹೊಂದಿದ್ದರು. ಹೀಗಾಗಿ ಅಫ್ರಿಯಾ ಸಂಬಂಧಿಕರ ಮನೆಯಲ್ಲಿದ್ದಳು. ನಿನ್ನೆ ಬಾಲಕಿಯ ಹುಟ್ಟುಹಬ್ಬವಾಗಿತ್ತು.ಹಾಗಾಗಿ ನನ್ನ ಅಣ್ಣ ಸಂಜೆ ಕೇಕ್ ತರುತ್ತಾನೆ ನೀವೆಲ್ಲರೂ ಮನೆಗೆ ಬರಬೇಕೆಂದು ಊರವರನ್ನೆಲ್ಲ ಆಹ್ವಾನಿಸಿದ್ದಳು.Read More
ಶಿರ್ಲಾಲು:ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಕೆಂಪು ಮಳೆಯಾದ ಘಟನೆ ಇವತ್ತು ವರದಿಯಾಗಿದೆ. ಆಲಿ ಕಲ್ಲು ಮಳೆ ಕೇಳಿದ್ದೀರಿ, ಐಸ್ ಮಳೆ ಗೊತ್ತಿದೆ ಆದರೆ ಕೆಂಪು ಮಳೆ( ರಕ್ತ ಮಳೆ) ತೀರ ಅಪರೂಪವಾದದ್ದು. ಮನೆಗೆ ಅಳವಡಿಸಲಾಗಿದ್ದ ಮೇಲ್ಚಾವಣಿಯಿಂದ ಹರಿದು ಬಂದ ಮಳೆ ನೀರು ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಶೇಖರಣೆಯಾದ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದ್ದು ಇಂದು ಬೆಳಕಿಗೆ ಬಂದಿದೆ. ಈ ನೀರನ್ನು ಇಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ […]Read More